ಕರ್ನಾಟಕದ ಮಲೆನಾಡು ಪ್ರದೇಶದಾದ್ಯಂತ ನಿರಂತರ ಭಾರೀ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ಮತ್ತು ಹೊಳೆಗಳ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಹಲವು ಸೇತುವೆಗಳು ಜಲಾವೃತಗೊಂಡಿದ್ದು, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರಿಂದ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ.
ALSO READ | ಕರ್ನಾಟಕದಲ್ಲಿ ಭಾರೀ ಮಳೆ ರಾಜ್ಯಾದ್ಯಂತ ಅಲರ್ಟ್ | ಮಳೆಗೆ ಮುಳುಗಿದ ಮುಂಬೈ..! ಜನ ಜೀವನ ಅಸ್ತವ್ಯಸ್ತ..!
