ದೇಶ

National News

Reddy House Raid | Explosive Info? | Search at Janardhana Reddy’s house, explosive information revealed…?

ಬಳ್ಳಾರಿ ಬ್ಯಾನರ್‌ ಬಡಿದಾಟ ಪ್ರಕರಣದಲ್ಲಿ ಇಬ್ಬರು ಬಲಿತ ಶಾಸಕರ ಪ್ರತಿಷ್ಠೆಯ ಕದನದಲ್ಲಿ ಬಡಪಾಯಿ ರಾಜಶೇಖರರೆಡ್ಡಿಯ ಬಲಿಯಾಗಿದೆ. ಈ ಪ್ರಕರಣದಲ್ಲಿ ಅಧಿಕಾರ ವಹಿಸಿಕೊಂಡ 24 ತಾಸುಗಳಲ್ಲೇ ಎಸ್‌ಪಿ ಪವನ್‌ ನೆಜ್ಜೂರ್ ತಲೆದಂಡವನ್ನೂ ಪಡೆಯಲಾಗಿದೆ...

Janardhan Reddy V/S Bharath Reddy | ರೆಡ್ಡಿ vs ರೆಡ್ಡಿ, ರಕ್ತ ರಾಜಕೀಯ !

Janardhan Reddy V/S Bharath Reddy | ರೆಡ್ಡಿ vs ರೆಡ್ಡಿ, ರಕ್ತ ರಾಜಕೀಯ !...

Ayodhya: 2nd Anniversary of Ram Lalla Pran Pratishtha | ರಾಮಲಲ್ಲಾ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವ

Ayodhya: 2nd Anniversary of Ram Lalla Pran Pratishtha | ರಾಮಲಲ್ಲಾ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವ...

Bellary Mining Scam Returns: Will Reddy Face Jail..? | ಮತ್ತೆ ಗಡಿಯಲ್ಲಿ ಗಣಿ ಲೂಟಿ, ಜೈಲು ಪಾಲಾಗ್ತಾರಾ ರೆಡ್ಡಿ.?

ಗಣಿನಾಡು ಬಳ್ಳಾರಿಯಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ ಸದ್ದು ಮಾಡುತ್ತಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನಡೆಸಿದ ಸರ್ವೇಯಲ್ಲಿ, ಆಂಧ್ರದ ಗಣಿ ಕಂಪನಿಗಳು ಕರ್ನಾಟಕದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಗಣಿಗಾರಿಕೆ...

Section Title

2026 New Year Rules | Celebration Break | ಹೊಸ ವರ್ಷಾಚರಣೆಗೆ ರೂಲ್ ಸೆಲಬ್ರೇಷನ್ಸ್‌ಗೆ ಬ್ರೇಕ್ | Focus TV Kannada

ಈಗಾಗಲೇ ನಗರದಾದ್ಯಂತ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಸೇರಿದಂತೆ ಎಲ್ಲಾ ಠಾಣೆಗಳ ಪೊಲೀಸರು ರೌಂಡ್​ಸ್​ ಹಾಕುತ್ತಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆ ನಗರದಾದ್ಯಂತ ಎಲ್ಲಾ ಬಾರ್‌ಗಳು...

ತಲೆಬಾಗದ ಸಹೋದರರು ಡಿಕೆಗೆ ಬಳ್ಳಾರಿಯಲ್ಲೂ ಹಿನ್ನಡೆ.! | Dominance of the Reddy Brothers.

ಡಿಕೆ ಶಿವಕುಮಾರ್ ಮತ್ತು ಗಾಲಿ ಜನಾರ್ದನ ರೆಡ್ಡಿ—ಇಬ್ಬರೂ ಸಮಬಲದ ರಾಜಕೀಯ ಮದಗಜಗಳು. ದಶಕಗಳಿಂದ ನಾನಾ–ನೀನಾ ಅನ್ನುವಂತೆ ಸಾಗುತ್ತಿರುವ ಇವರ ಜಿದ್ದಿನ ಸಮರ ಕರ್ನಾಟಕ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ...

Reddy House Raid | Explosive Info? | Search at Janardhana Reddy’s house, explosive information revealed…?

ಬಳ್ಳಾರಿ ಬ್ಯಾನರ್‌ ಬಡಿದಾಟ ಪ್ರಕರಣದಲ್ಲಿ ಇಬ್ಬರು ಬಲಿತ ಶಾಸಕರ ಪ್ರತಿಷ್ಠೆಯ ಕದನದಲ್ಲಿ ಬಡಪಾಯಿ ರಾಜಶೇಖರರೆಡ್ಡಿಯ ಬಲಿಯಾಗಿದೆ. ಈ ಪ್ರಕರಣದಲ್ಲಿ ಅಧಿಕಾರ ವಹಿಸಿಕೊಂಡ 24 ತಾಸುಗಳಲ್ಲೇ ಎಸ್‌ಪಿ ಪವನ್‌ ನೆಜ್ಜೂರ್ ತಲೆದಂಡವನ್ನೂ ಪಡೆಯಲಾಗಿದೆ...

Ballari Banner War; 26 Accused have been Arrested | ರೆಡ್ಡಿಗಳ ರಕ್ತ ಚರಿತ್ರೆ, 26 ಮಂದಿ ಅಂದರ್ !!

ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಬಲಿಯಾಗಿದ್ದಾರೆ. 26 ಆರೋಪಿಗಳ ಬಂಧನ, 6 FIR, ಖಾಸಗಿ ಗನ್‌ಮ್ಯಾನ್‌ಗಳಿಂದ ಫೈರಿಂಗ್, SP ಸಸ್ಪೆನ್ಷನ್ ಬಳಿಕ ಆತ್ಮಹತ್ಯೆ ಯತ್ನದ ಆರೋಪ—ಶೋಭಾ ಕರಂದ್ಲಾಜೆ...

VB-G RAM G Act, We Want MGNREGA — Congress Protest Against BJP | ವಿಬಿ-ಜಿ ರಾಮ್‌ಜಿ ಬೇಡ.. ಮನರೇಗಾ ಬೇಕು. ಕಮಲ ವಿರುದ್ಧ ಕೈ ಹೋರಾಟ!

ಉದ್ಯೋಗ ಖಾತರಿ ಕಾಯ್ದೆಯ ಮೂಲ ಉದ್ದೇಶವನ್ನೇ ದುರ್ಬಲಗೊಳಿಸಿದೆ ಎಂದು ವಿಧಾನಸಭೆಯಲ್ಲಿ ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಹೇಳಿದ್ದಾರೆ. ಒಟ್ನಲ್ಲಿ ಮನರೇಗಾ ಬಚಾವೋ ಅಭಿಯಾನ ಜನವರಿ 8ರಂದು ಪ್ರಾರಂಭವಾಗಿ 45 ದಿನಗಳವರೆಗೆ ನಡೆಯಲಿದ್ದು, ಕೇಂದ್ರ...

2026 New Year Rules | Celebration Break | ಹೊಸ ವರ್ಷಾಚರಣೆಗೆ ರೂಲ್ ಸೆಲಬ್ರೇಷನ್ಸ್‌ಗೆ ಬ್ರೇಕ್ | Focus TV Kannada

ಈಗಾಗಲೇ ನಗರದಾದ್ಯಂತ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಸೇರಿದಂತೆ ಎಲ್ಲಾ ಠಾಣೆಗಳ ಪೊಲೀಸರು ರೌಂಡ್​ಸ್​ ಹಾಕುತ್ತಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆ ನಗರದಾದ್ಯಂತ ಎಲ್ಲಾ ಬಾರ್‌ಗಳು...

ತಲೆಬಾಗದ ಸಹೋದರರು ಡಿಕೆಗೆ ಬಳ್ಳಾರಿಯಲ್ಲೂ ಹಿನ್ನಡೆ.! | Dominance of the Reddy Brothers.

ಡಿಕೆ ಶಿವಕುಮಾರ್ ಮತ್ತು ಗಾಲಿ ಜನಾರ್ದನ ರೆಡ್ಡಿ—ಇಬ್ಬರೂ ಸಮಬಲದ ರಾಜಕೀಯ ಮದಗಜಗಳು. ದಶಕಗಳಿಂದ ನಾನಾ–ನೀನಾ ಅನ್ನುವಂತೆ ಸಾಗುತ್ತಿರುವ ಇವರ ಜಿದ್ದಿನ ಸಮರ ಕರ್ನಾಟಕ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ...