Skip to content
Focus Kannada Logo

Focus Tv Kannada

Bringing truth, clarity, and Focus to every story

Subscribe
Please enable JavaScript in your browser to complete this form.
Name *
Loading

Highlights

  • ತಾಜಾ ಸುದ್ದಿ
  • ತಾಜಾ ಸುದ್ದಿ

ತಲೆಬಾಗದ ಸಹೋದರರು ಡಿಕೆಗೆ ಬಳ್ಳಾರಿಯಲ್ಲೂ ಹಿನ್ನಡೆ.! | Dominance of the Reddy Brothers.

2 weeks ago
  • ಉತ್ತರ ಕರ್ನಾಟಕ
  • ರಾಜಕೀಯ
  • ಉತ್ತರ ಕರ್ನಾಟಕ
  • ರಾಜಕೀಯ

Reddy House Raid | Explosive Info? | Search at Janardhana Reddy’s house, explosive information revealed…?

2 weeks ago
  • ಹೋಮ್
  • ಹೋಮ್

Ballari Banner War; 26 Accused have been Arrested | ರೆಡ್ಡಿಗಳ ರಕ್ತ ಚರಿತ್ರೆ, 26 ಮಂದಿ ಅಂದರ್ !!

2 weeks ago
  • ರಾಜಕೀಯ
  • ರಾಷ್ಟೀಯ
  • ರಾಜಕೀಯ
  • ರಾಷ್ಟೀಯ

VB-G RAM G Act, We Want MGNREGA — Congress Protest Against BJP | ವಿಬಿ-ಜಿ ರಾಮ್‌ಜಿ ಬೇಡ.. ಮನರೇಗಾ ಬೇಕು. ಕಮಲ ವಿರುದ್ಧ ಕೈ ಹೋರಾಟ!

2 weeks ago

Trending Ne

ತಾಜಾ ಸುದ್ದಿ
ತಲೆಬಾಗದ ಸಹೋದರರು ಡಿಕೆಗೆ ಬಳ್ಳಾರಿಯಲ್ಲೂ ಹಿನ್ನಡೆ.! | Dominance of the Reddy Brothers.
ಉತ್ತರ ಕರ್ನಾಟಕ
ರಾಜಕೀಯ
Reddy House Raid | Explosive Info? | Search at Janardhana Reddy’s house, explosive information revealed…?
ಹೋಮ್
Ballari Banner War; 26 Accused have been Arrested | ರೆಡ್ಡಿಗಳ ರಕ್ತ ಚರಿತ್ರೆ, 26 ಮಂದಿ ಅಂದರ್ !!
ರಾಜಕೀಯ
ರಾಷ್ಟೀಯ
VB-G RAM G Act, We Want MGNREGA — Congress Protest Against BJP | ವಿಬಿ-ಜಿ ರಾಮ್‌ಜಿ ಬೇಡ.. ಮನರೇಗಾ ಬೇಕು. ಕಮಲ ವಿರುದ್ಧ ಕೈ ಹೋರಾಟ!
  • ಹೋಮ್
  • ಟಾಪ್‌ನ್ಯೂಸ್‌
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಸಿನಿಮಾ
  • ದರ್ಶನ್‌
  • ವೈರಲ್‌
  • ಸ್ಪೋರ್ಟ್ಸ್‌
  • ಯೂಟ್ಯೂಬ್
Live Now
  • Home
  • ರಾಜಕೀಯ
  • Finally, BJP opens its account in Kerala | ಕೊನೆಗೂ ಕೇರಳದಲ್ಲಿ ಖಾತೆ ತೆರೆದ ಬಿಜೆಪಿ…!

Trending News

ತಾಜಾ ಸುದ್ದಿ
ತಲೆಬಾಗದ ಸಹೋದರರು ಡಿಕೆಗೆ ಬಳ್ಳಾರಿಯಲ್ಲೂ ಹಿನ್ನಡೆ.! | Dominance of the Reddy Brothers.
ಉತ್ತರ ಕರ್ನಾಟಕ
ರಾಜಕೀಯ
Reddy House Raid | Explosive Info? | Search at Janardhana Reddy’s house, explosive information revealed…?
ಹೋಮ್
Ballari Banner War; 26 Accused have been Arrested | ರೆಡ್ಡಿಗಳ ರಕ್ತ ಚರಿತ್ರೆ, 26 ಮಂದಿ ಅಂದರ್ !!
ರಾಜಕೀಯ
ರಾಷ್ಟೀಯ
VB-G RAM G Act, We Want MGNREGA — Congress Protest Against BJP | ವಿಬಿ-ಜಿ ರಾಮ್‌ಜಿ ಬೇಡ.. ಮನರೇಗಾ ಬೇಕು. ಕಮಲ ವಿರುದ್ಧ ಕೈ ಹೋರಾಟ!

Latest News

  • ಅಂತಾರಾಷ್ಟ್ರೀಯ
  • ಉತ್ತರ ಕರ್ನಾಟಕ
  • ಕ್ರೈಂ
  • ಜ್ಯೋತಿಷ್ಯ
  • ಟಾಪ್‌ನ್ಯೂಸ್‌
  • ತಾಜಾ ಸುದ್ದಿ
  • ದೇಶ
  • ರಾಜಕೀಯ
  • ರಾಷ್ಟೀಯ
  • ವಿದೇಶ
  • ವೈರಲ್‌
  • ಸಿನಿಮಾ
  • ಸ್ಪೋರ್ಟ್ಸ್
  • ಹೋಮ್
  • ರಾಜಕೀಯ
  • ರಾಷ್ಟೀಯ

Finally, BJP opens its account in Kerala | ಕೊನೆಗೂ ಕೇರಳದಲ್ಲಿ ಖಾತೆ ತೆರೆದ ಬಿಜೆಪಿ…!

2 weeks ago01 mins
Finally, BJP opens its account in Kerala | ಕೊನೆಗೂ ಕೇರಳದಲ್ಲಿ ಖಾತೆ ತೆರೆದ ಬಿಜೆಪಿ...!

ಕೇರಳ ಅಂದರೆ ಹಾಗೆನೇ..ಅಲ್ಲಿ ರಾಜಕೀಯ ನೆಲೆ ಸಾಧಿಸಲು ರಾಷ್ಟ್ರೀಯ ಪಕ್ಷಗಳು ನಾನಾ ಪ್ರಯತ್ನಗಳನ್ನು ಮಾಡಿವೆ. ಅದರಲ್ಲೂ ದೇಶದ ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನಿ ಮೋದಿ ನಾನಾ ಕಸರತ್ತು ಮಾಡಿದರು. ಆದರೂ ಕೇರಳ ಜನತೆ ಮಾತ್ರ ಮೋದಿ ಮಾತನ್ನು ಮಾನ್ಯ ಮಾಡಲಿಲ್ಲ. ಕೊನೆಗೂ ಹಾಗೋ ಹೀಗೋ ಕೇರಳದಲ್ಲಿ ಬಿಜೆಪಿ ಗೆದ್ದು ಬೀಗಿದೆ.. ಅರೆ..!ಇದು ಯಾವುದು ಚುನಾವಣೆ.. ಅಲ್ಲಿ ಬಿಜೆಪಿ ಗೆದ್ದಿದ್ದಾದರೂ ಹೇಗೆ..? ಅಂತೀರಾ..?

ಹೌದು, ಕೇರಳದಲ್ಲಿ ಹೇಗಾದರೂ ಗೆಲುವು ಸಾಧಿಸಲು ಪ್ರಧಾನಿ ಮೋದಿ ನಾನಾ ಕಸರತ್ತುಗಳನ್ನು ಮಾಡಿದ್ದರು. ಆದರೆ, ಅದ್ಯಾವುದೂ ವರ್ಕೌಟ್‌ ಆಗಿರಲಿಲ್ಲ. ಆದರೂ ಪ್ರಯತ್ನಂ ಸರ್ವತ್ರ ಸಾಧನಂ ಎಂಬಂತೆ ಬಿಜೆಪಿ ನಾಯಕರು ನಾನಾ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದರು. ಈಗ ಕೊನೆಗೂ ಕೇಸರಿ ವೀರರ ಪ್ರಯತ್ನ ಫಲಿಸಿದೆ. ಕೊನೆಗೂ ಕೇರಳದಲ್ಲಿ ಗೆಲುವು ಸಾಧಿಸುವಲ್ಲಿ ಬಿಜೆಪಿ ಸಕ್ರಿಯಗೊಂಡಿದೆ. ಇಷ್ಟಕ್ಕೂ ಕೇರಳದಲ್ಲಿ ಬಿಜೆಪಿ ಗೆದ್ದಿದ್ದಾದರೂ ಹೇಗೆ..? ಅದು ಗೆದ್ದು ಬೀಗಿರುವ ಆ ಚುನಾವಣೆಯಾದರೂ ಯಾವುದು..? ಅದರಲ್ಲಿ ಪ್ರಧಾನಿ ಮೋದಿ ಪಾತ್ರ ಇದ್ಯಾ..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೋಡುವುದಾದರೆ..

ಕೇರಳ ರಾಜಧಾನಿಯಲ್ಲಿ ಪಾರುಪತ್ಯ ಸಾಧಿಸುವಲ್ಲಿ ಬಿಜೆಪಿಗರು ಯಶಸ್ಸು ಸಾಧಿಸಿದ್ದಾರೆ. ತಿರುವನಂತಪುರದ ಬಿಜೆಪಿ ನಾಯಕ ವಿವಿ ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. ತಿರುವನಂತಪುರದ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಇವರು ಕೇರಳ ರಾಜ್ಯದಲ್ಲಿ ಬಿಜೆಪಿಯಿಂದ ಆಯ್ಕೆಯಾದ ಮೊದಲ ಮೇಯರ್ ಆಗಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತಿರುವನಂತರಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. 101 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳಲ್ಲಿ ಜಯ ದಾಖಲಿಸಿ ಕೇರಳದ ಎಡಪಕ್ಷಗಳು ಹಾಗೂ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿತ್ತು.ಈಗ ಮೇಯರ್‌ ಆಗಿ ಆಯ್ಕೆಯಾಗುವ ಮೂಲಕ ರಾಜೇಶ್‌ ದಾಖಲೆ ಬರೆದಿದ್ದಾರೆ. ಅಲ್ಲದೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಿರುವನಂತಪುರದ ಜೊತೆ, ತ್ರಿಪುನಿತುರ ಹಾಗೂ ಪಾಲಕ್ಕಾಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ.

ಬಿಜೆಪಿಗೆ ಸ್ವಂತ ಶಕ್ತಿ ಮೇಲೆ ತಿರುವನಂತಪುರಂ ಮೇಯ‌ರ್ ಗದ್ದುಗೆ ಹಿಡಿಯಲು ಒಂದು ಸ್ಥಾನ ಕೊರತೆ ಇತ್ತು. ಈ ವೇಳೆ ಪಕ್ಷೇತರ ಸದಸ್ಯರೊಬ್ಬರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ವಿವಿ ರಾಜೇಶ್ ಮೇಯರ್ ಆಗಿ ಗೆಲುವಿನ ನಗೆ ಬೀರಿದ್ದಾರೆ. ಈ ಗೆಲುವಿನಲ್ಲಿ ಕೇಂದ್ರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ಮುಖಂಡರಾದ ಕೆ. ಸುರೇಂದ್ರನ್, ವಿ. ಮುರುಳಿಧರನ್ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜೇಶ್‌  ಮೇಯರ್ ಆಗಿ ರಾಜೇಶ್ ಪ್ರಮಾಣವಚನ ಸ್ವೀಕರಿಸಿದ ವೇಳೆ ಈ ನಾಯಕರು  ಉಪಸ್ಥಿತರಿದ್ದರು.

 ವಿವಿ ರಾಜೇಶ್ ಎಲ್ಲ ಬಿಜೆಪಿ ಸದಸ್ಯರ ಜೊತೆಗೆ ಒಬ್ಬ ಪಕ್ಷೇತರರ ಬೆಂಬಲದೊಂದಿಗೆ 51 ಮತ ಪಡೆದರು. ಇವರ ವಿರುದ್ಧ ಸ್ಪರ್ಧಿಸಿದ್ದ ಎಲ್‌ಡಿಎಫ್‌ನ ಅಭ್ಯರ್ಥಿ 29, ಯುಡಿಎಫ್‌ನ ಅಭ್ಯರ್ಥಿ 19 ಮತಗಳನ್ನು ಪಡೆದು ಪರಾಭವಗೊಂಡರು.

40 ವರ್ಷಗಳ ಹಿಂದೆ ತಿರುವನಂತಪುರ ಸಿಟಿ ಕಾರ್ಪೊರೇಷನ್‌ನ ಆದ ಮೇಲೆ ಹಾಗೂ ಕೇರಳದ ಇತರ ಸಿಟಿ ಕಾರ್ಪೊರೇಷನ್‌ಗಳನ್ನೂ ಒಳಗೊಂಡಂತೆ ಇದೇ ಮೊದಲ ಬಾರಿಗೆ ಬಿಜೆಪಿಯ ಅಭ್ಯರ್ಥಿ ಮೇಯರ್ ಆಗಿ ದಾಖಲೆ ನಿರ್ಮಾಣವಾಗಿದೆ. ಒಟ್ಟಾರೆ ಎಡಪಕ್ಷಗಳ ಅಧಿಕಾರ ಇರುವ ಕೇರಳದಲ್ಲಿ ಬಿಜೆಪಿ ಗೆದ್ದು ಬೀರುವ ಮೂಲಕ ದಾಖಲೆ ಬರೆದಿದೆ. ಇದು ವಿಧಾನ ಸಭಾ ಚುನಾವಣೆಯಲ್ಲೂ ವರ್ಕೌಟ್‌ ಆಗುತ್ತಾ ಎಂಬುದೇ ಸದ್ಯದ ಕುತೂಹಲ.

Also Read : Hasanamba Temple | Faith or Fact? | ದೀಪ ಆರಲ್ಲ.. ಹೂ ಬಾಡಲ್ಲ.. ವಿಜ್ಞಾನಕ್ಕೆ ಸವಾಲಾದ ರೋಚಕ ಕಥೆ

Tagged: BJP opens Account Kerala Narendra Modi parupatya Political news tiruvanantapura V V Rajesh

Post navigation

Previous: Love was killed by the Age Difference | ಪ್ರಿಯತಮೆ ದೊಡ್ಡವಳು ಅಂತ ಕೊಂದೇಬಿಟ್ಟ.!
Next: ಕರ್ನಾಟಕ v/s ಕೇರಳ ʼಕೋಗಿಲುʼ ಕದನ | Karnataka v/s Kerala

Leave a Reply Cancel reply

Your email address will not be published. Required fields are marked *

Related News

Ballari Reddy blood politics investigation at Janardhana Reddy house

Reddy House Raid | Explosive Info? | Search at Janardhana Reddy’s house, explosive information revealed…?

2 days ago2 days ago0
No VB-G RAM G, We Want MGNREGA — Congress Protest Against BJP | ವಿಬಿ-ಜಿ ರಾಮ್‌ಜಿ ಬೇಡ.. ಮನರೇಗಾ ಬೇಕು. ಕಮಲ ವಿರುದ್ಧ ಕೈ ಹೋರಾಟ

VB-G RAM G Act, We Want MGNREGA — Congress Protest Against BJP | ವಿಬಿ-ಜಿ ರಾಮ್‌ಜಿ ಬೇಡ.. ಮನರೇಗಾ ಬೇಕು. ಕಮಲ ವಿರುದ್ಧ ಕೈ ಹೋರಾಟ!

3 days ago3 days ago0
Ballari Banner War: Zameer has given ₹25 lakh to Victim family | ಗಣಿ-ಗನ್ನು ದುರಂತ ಜಮೀರ್‌ 25 ಲಕ್ಷ ನೆರವು....!

Ballari Banner War:Zameer has given ₹25 lakh to Victim family | ಗಣಿ-ಗನ್ನು ದುರಂತ ಜಮೀರ್‌ 25 ಲಕ್ಷ ನೆರವು

4 days ago0
DK Entry: Ballari Banner War | ಬಳ್ಳಾರಿ ಬಾಬುಗಳ ಬಡಿದಾಟಕ್ಕೆ ಬಂಡೆ ಎಂಟ್ರಿ

DK Entry: Ballari Banner War | ಬಳ್ಳಾರಿ ಬಾಬುಗಳ ಬಡಿದಾಟಕ್ಕೆ ಬಂಡೆ ಎಂಟ್ರಿ

4 days ago4 days ago0

Trending News

ತಾಜಾ ಸುದ್ದಿ
ತಲೆಬಾಗದ ಸಹೋದರರು ಡಿಕೆಗೆ ಬಳ್ಳಾರಿಯಲ್ಲೂ ಹಿನ್ನಡೆ.! | Dominance of the Reddy Brothers.
ಉತ್ತರ ಕರ್ನಾಟಕ
ರಾಜಕೀಯ
Reddy House Raid | Explosive Info? | Search at Janardhana Reddy’s house, explosive information revealed…?
ಹೋಮ್
Ballari Banner War; 26 Accused have been Arrested | ರೆಡ್ಡಿಗಳ ರಕ್ತ ಚರಿತ್ರೆ, 26 ಮಂದಿ ಅಂದರ್ !!
ರಾಜಕೀಯ
ರಾಷ್ಟೀಯ
VB-G RAM G Act, We Want MGNREGA — Congress Protest Against BJP | ವಿಬಿ-ಜಿ ರಾಮ್‌ಜಿ ಬೇಡ.. ಮನರೇಗಾ ಬೇಕು. ಕಮಲ ವಿರುದ್ಧ ಕೈ ಹೋರಾಟ!
ಕ್ರೈಂ
ರಾಜಕೀಯ
Ballari Banner War:Zameer has given ₹25 lakh to Victim family | ಗಣಿ-ಗನ್ನು ದುರಂತ ಜಮೀರ್‌ 25 ಲಕ್ಷ ನೆರವು

About Us

ಫೋಕಸ್‌ ಟಿವಿ ಕನ್ನಡದಲ್ಲಿ, ನಾವು ರಾಜ್ಯಾದ್ಯಂತ ನಿಖರ, ಸಕಾಲಿಕ ಮತ್ತು ಪ್ರಭಾವಶಾಲಿ ಸುದ್ದಿಗಳನ್ನು ತಲುಪಿಸಲು ಬದ್ಧರಾಗಿದ್ದೇವೆ. ಮೀಸಲಾದ ಪ್ರಾದೇಶಿಕ ಡಿಜಿಟಲ್ ಸುದ್ದಿ ವೇದಿಕೆಯಾಗಿ, ಕರ್ನಾಟಕದ ಜನರಿಗೆ ಹೆಚ್ಚು ಮುಖ್ಯವಾದ ಕಥೆಗಳು ಮತ್ತು ಸಮಸ್ಯೆಗಳನ್ನು ಎತ್ತಿ ತೋರಿಸುವ ಜವಾಬ್ದಾರಿಯುತ ಪತ್ರಿಕೋದ್ಯಮದ ಮೂಲಕ ಸಮುದಾಯಗಳಿಗೆ ಮಾಹಿತಿ ನೀಡುವುದು, ತೊಡಗಿಸಿಕೊಳ್ಳುವುದು ಮತ್ತು ಸಬಲೀಕರಣಗೊಳಿಸುವುದು ನಮ್ಮ ಧ್ಯೇಯವಾಗಿದೆ.

ವಿಳಾಸ: 3MG, ನೆಲ ಮಹಡಿ, ಕ್ವೀನ್ಸ್ ಪ್ಯಾರಡೈಸ್, ಕರ್ವ್ ರಸ್ತೆ, ಸ್ವಾಮಿ ಶಿವಾನಂದಪುರಂ, ಶಿವಾಜಿ ನಗರ, ಬೆಂಗಳೂರು, ಕರ್ನಾಟಕ 560051

Email: info@focustvkannada.com

Tel: +91 6366339202

Useful Links

  • ಅಂತಾರಾಷ್ಟ್ರೀಯ
  • ಉತ್ತರ ಕರ್ನಾಟಕ
  • ಕ್ರೈಂ
  • ಜ್ಯೋತಿಷ್ಯ
  • ಟಾಪ್‌ನ್ಯೂಸ್‌
  • ತಾಜಾ ಸುದ್ದಿ
  • ದೇಶ
  • ರಾಜಕೀಯ
  • ರಾಷ್ಟೀಯ
  • ವಿದೇಶ
  • ವೈರಲ್‌
  • ಸಿನಿಮಾ
  • ಸ್ಪೋರ್ಟ್ಸ್
  • ಹೋಮ್

Latest News

  • ತಲೆಬಾಗದ ಸಹೋದರರು ಡಿಕೆಗೆ ಬಳ್ಳಾರಿಯಲ್ಲೂ ಹಿನ್ನಡೆ.! | Dominance of the Reddy Brothers.
  • Reddy House Raid | Explosive Info? | Search at Janardhana Reddy’s house, explosive information revealed…?
  • Ballari Banner War; 26 Accused have been Arrested | ರೆಡ್ಡಿಗಳ ರಕ್ತ ಚರಿತ್ರೆ, 26 ಮಂದಿ ಅಂದರ್ !!
  • VB-G RAM G Act, We Want MGNREGA — Congress Protest Against BJP | ವಿಬಿ-ಜಿ ರಾಮ್‌ಜಿ ಬೇಡ.. ಮನರೇಗಾ ಬೇಕು. ಕಮಲ ವಿರುದ್ಧ ಕೈ ಹೋರಾಟ!
Focus Tv Kannada. All Rights Reserved 2025.
  • ಹೋಮ್
  • ಟಾಪ್‌ನ್ಯೂಸ್‌
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಸಿನಿಮಾ
  • ದರ್ಶನ್‌
  • ವೈರಲ್‌
  • ಸ್ಪೋರ್ಟ್ಸ್‌
  • ಯೂಟ್ಯೂಬ್